Raghu rahul
Thursday 9 August 2012
ದೂರ ಸರಿದವಳು...
ಬರಡಾದ ಮನದಲ್ಲಿ ಬಾಂಧವ್ಯದ ಬೀಜ ಬಿತ್ತಿದವಳು ನೀನು
ಬರಿದಾದ ಹೃದಯದಲ್ಲಿ ಪ್ರೇಮದಲೆಯನೆಬ್ಬಿಸಿದವಳು ನೀನು
ಕಾರ್ಮೋಡ ಮುಸುಕಿದ್ದ ಬದುಕಿಗೆ ಬೆಳದಿಂಗಳ ಚಂದ್ರಮುಖಿ ನೀನು
ಬತ್ತಿ ಹೋಗಿದ್ದ ಆಸೆಗಳನ್ನೆಲ್ಲ ನೀರೆರೆದು ಪೋಷಿಸಿದವಳು ನೀನು
ನೊಂದ ಮನಸಿಗೆ ಸವಿ ಸಾಂತ್ವನದ ನುಡಿ ನೀನು
ಮಧುರ ನೆನಪನೆಲ್ಲ ಮರೆತು...
ನೀನಿಲ್ಲದ ಹೊರೆತು...
ಬದುಕು ಎಂದರೆ ಹೇಗೆ ಬದುಕಲಿ ನಾನು...?!
ಇದನ್ನೆಲ್ಲ ಮರೆತು ಹೇಗೆ ಬದುಕುವಿಯೇ ನೀನು...??!!
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment